ಪತ್ನಿ ವೀಣಾ, ಮಕ್ಕಳಾದ ದರ್ಶನ್ ಹಾಗೂ ಧೀರೇನ್ ಅವರಿಗೆ ಧೈರ್ಯ ತುಂಬಿದ ಯಶವಂತರಾವ್, ‘ಧ್ರುವನಾರಾಯಣ ಬಹಳ ಸಜ್ಜನಿಕೆಯುಳ್ಳ ಅದರ್ಶ ರಾಜಕಾರಣಿಯಾಗಿದ್ದರು. ಕ್ರಿಯಾಶೀಲರಾಗಿ ಎಲ್ಲ ವರ್ಗದ ಜನರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ಅವರ ಅಕಾಲಿಕ ನಿಧನ ಕುಟುಂಭಕ್ಕೆ ಅಷ್ಟೇ ಅಲ್ಲ ಸಮಾಜಕ್ಕು ತುಂಬಲಾರದ ನಷ್ಟವಾಗಿದೆ’ ಎಂದು ಕಂಬಿನಿ ಮಿಡಿದರು.