ವಕೀಲರಾದ ಬಿ.ಪ್ರಸನ್ನ ಕುಮಾರ್, ದೇವರಾಜ, ಸಿವಿಲ್ ಗುತ್ತಿಗೆದಾರ ಮಣಿಕಂಠ, ಸಿದ್ದಪ್ಪಾಜಿ ಟೈಲರ್ ಪ್ರಸನ್ನ, ಅಡುಗೆ ಭಟ್ಟರಾದ ವಿಜಯ್ ಮತ್ತು ವಿನಯ್, ಎಸ್ಡಿಪಿಐನ ಸಮೀಉಲ್ಲಾ ಹಾಗೂ ಇನ್ನಿತರರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಇವರನ್ನು ಕಂಡು ಪ್ರೇರಣೆಗೊಂಡು ಬೇರೆಯವರೂ ಅವರ ಜೊತೆ ಕೈಜೋಡಿಸಿದ್ದಾರೆ.