<p><strong>ಚಾಮರಾಜನಗರ</strong>:ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಹನೂರಿನಲ್ಲಿ ಇದೇ 23 ಮತ್ತು 24ರಂದು ನಡೆಯಲಿದೆ.</p>.<p>ಹಿರಿಯ ಮಕ್ಕಳ ಸಾಹಿತಿ, ನಾಟಕಕಾರ, ಕವಿ ಚಾಮಶೆಟ್ಟಿ ಸಿ.ಮಧುವನಹಳ್ಳಿ ಅವರುಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ವಿನಯ್ ಹೇಳಿದ್ದಾರೆ.</p>.<p>ಸಮ್ಮೇಳನಾಧ್ಯಕ್ಷರ ಪರಿಚಯ: ಕೊಳ್ಳೇಗಾಲ ತಾಲ್ಲೂಕು ಮಧುವನಹಳ್ಳಿ ಗ್ರಾಮದ ಚಾಮಶೆಟ್ಟಿ ಅವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ 1934ರ ಆಗಸ್ಟ್ 24ರಂದು ಜನಿಸಿದರು.</p>.<p>ಮಧುವನಹಳ್ಳಿ, ಕೊಳ್ಳೇಗಾಲದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದಿರುವ ಅವರು, ಸಿಂಗಾನಲ್ಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 1955ರಿಂದ 77ರ ವರೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಮೊದಲ ಮಕ್ಕಳ ಸಾಹಿತಿ ಎಂಬ ಹೆಗ್ಗಳಿಕೆ ಇವರದ್ದು.</p>.<p>ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ತೊಡಗಿಕೊಂಡಿರುವ ಅವರು 21 ನಾಟಕಗಳು, ಆರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.</p>.<p class="Subhead">ಪ್ರಮುಖ ಕೃತಿಗಳು: ಭಗೀರಥ, ಹೊಂಗೆಮರ, ನಾಗಪಂಚಮಿ, ವ್ಯಾಘ್ರ ರಾಕ್ಷಸ, ಸಾಮ್ರಾಟ ಖಾರವೇಲ, ಬುರುಡೆ ರಾಕ್ಷಸ, ಕಾವೇರಿ, ಅಂಧ ಮಹಾದೇವಿ, ರೂಪಾಂಯರ, ಶಬರಿಗಾದರು ಅತಿಥಿ ಶ್ರೀರಾಮಲಕ್ಷಣ, ಬೇವಿನಮರ, ಕ್ರೀಡಾಸಿರಿ, ಪ್ರವಾದಿ ಇಬ್ರಾಹಿಂ, ಶಿವಭಕ್ತ ಕೇಶಿರಾಜ, ಕ್ರೀಡೆ ಮುತ್ತು, ಅಮೃತಾನ್ನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>:ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಹನೂರಿನಲ್ಲಿ ಇದೇ 23 ಮತ್ತು 24ರಂದು ನಡೆಯಲಿದೆ.</p>.<p>ಹಿರಿಯ ಮಕ್ಕಳ ಸಾಹಿತಿ, ನಾಟಕಕಾರ, ಕವಿ ಚಾಮಶೆಟ್ಟಿ ಸಿ.ಮಧುವನಹಳ್ಳಿ ಅವರುಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್.ವಿನಯ್ ಹೇಳಿದ್ದಾರೆ.</p>.<p>ಸಮ್ಮೇಳನಾಧ್ಯಕ್ಷರ ಪರಿಚಯ: ಕೊಳ್ಳೇಗಾಲ ತಾಲ್ಲೂಕು ಮಧುವನಹಳ್ಳಿ ಗ್ರಾಮದ ಚಾಮಶೆಟ್ಟಿ ಅವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ 1934ರ ಆಗಸ್ಟ್ 24ರಂದು ಜನಿಸಿದರು.</p>.<p>ಮಧುವನಹಳ್ಳಿ, ಕೊಳ್ಳೇಗಾಲದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದಿರುವ ಅವರು, ಸಿಂಗಾನಲ್ಲೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ 1955ರಿಂದ 77ರ ವರೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಮೊದಲ ಮಕ್ಕಳ ಸಾಹಿತಿ ಎಂಬ ಹೆಗ್ಗಳಿಕೆ ಇವರದ್ದು.</p>.<p>ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ತೊಡಗಿಕೊಂಡಿರುವ ಅವರು 21 ನಾಟಕಗಳು, ಆರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.</p>.<p class="Subhead">ಪ್ರಮುಖ ಕೃತಿಗಳು: ಭಗೀರಥ, ಹೊಂಗೆಮರ, ನಾಗಪಂಚಮಿ, ವ್ಯಾಘ್ರ ರಾಕ್ಷಸ, ಸಾಮ್ರಾಟ ಖಾರವೇಲ, ಬುರುಡೆ ರಾಕ್ಷಸ, ಕಾವೇರಿ, ಅಂಧ ಮಹಾದೇವಿ, ರೂಪಾಂಯರ, ಶಬರಿಗಾದರು ಅತಿಥಿ ಶ್ರೀರಾಮಲಕ್ಷಣ, ಬೇವಿನಮರ, ಕ್ರೀಡಾಸಿರಿ, ಪ್ರವಾದಿ ಇಬ್ರಾಹಿಂ, ಶಿವಭಕ್ತ ಕೇಶಿರಾಜ, ಕ್ರೀಡೆ ಮುತ್ತು, ಅಮೃತಾನ್ನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>