‘ಕಪ್ಪು ಚಿರತೆಗಳುಬೇರೆಉಪಪ್ರಭೇದವಲ್ಲ,ಮೆಲನಿನ್ಎಂಬ ವಂಶವಾಹಿಯಿಂದಾಗಿ ಬಣ್ಣದವರ್ಣಾಂಕಿತ ಹೆಚ್ಚಿರುವುದರಿಂದ ಕೆಲ ಚಿರತೆಗಳುಈಬಣ್ಣ ಹೊಂದಿರುತ್ತವೆ.ಕರ್ನಾಟಕದಲ್ಲಿ ಕಪ್ಪುಚಿರತೆಗಳುಅಣಶಿ-ದಾಂಡೇಲಿ, ನಾಗರಹೊಳೆ, ಬಂಡೀಪುರ,ಭದ್ರಾ ಹುಲಿಸಂರಕ್ಷಿತಪ್ರದೇಶಗಳಲ್ಲಿಮತ್ತುನುಗುವನ್ಯಜೀವಿಧಾಮದಲ್ಲಿಕಂಡುಬಂದಿವೆ. ತಮಿಳುನಾಡು,ಗೋವಾ,ಮಹಾರಾಷ್ಟ್ರ, ಅಸ್ಸಾಂ,ಒಡಿಶಾ,ಮಧ್ಯಪ್ರದೇಶ ರಾಜ್ಯಗಳಲ್ಲೂ ಕಂಡು ಬಂದಿವೆ. ಈಗ ಬಿಳಿಗಿರಿರಂಗನಬೆಟ್ಟದ ಅರಣ್ಯದಲ್ಲೂ ಕಂಡುಬಂದಿರುವುದುಸಂತೋಷದವಿಷಯ’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ತಿಳಿಸಿದರು.