ಈ ಬಗ್ಗೆ ಕಾವೇರಿ ವನ್ಯಧಾಮದ ಎಸಿಎಫ್ ಅಂಕರಾಜು ಪ್ರತಿಕ್ರಿಹಿಸಿ, ಮೈಲುಮಲೈ ಅರಣ್ಯಪ್ರದೇಶ ಬೇಸಿಗೆಯಲ್ಲೂ ಅಚ್ಚಹಸಿರಿನಿಂದ ಕೂಡಿರುವ ಪ್ರದೇಶವಾಗಿದೆ. ಈ ಭಾಗದಲ್ಲಿ ಏಳು ವರ್ಷಗಳ ನಂತರ ಬೆಂಕಿ ಬಿದಿದ್ದು. ಈಗಾಗಲೇ ಬೆಂಕಿಯನ್ನುನಂದಿಸಲು ನಮ್ಮ ಸಿಬ್ಬಂದಿ ಸಫಲರಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ 20ಕ್ಕೂ ಸಿಬ್ಬಂದಿ ಅರಣ್ಯ ಪ್ರದೇಶದಲ್ಲೇ ಬೀಡು ಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.