ಅಲ್ಲದೇ ಭುವನ್ ಎಂಬ ಹೆಸರಿನವರು, ‘ಮಹದೇಶ್ವರ ಬೆಟ್ಟದಲ್ಲಿ ಕೋತಿಗಳು ಮತ್ತು ಇತರೆ ಪ್ರಾಣಿ ಪಕ್ಷಿಗಳು ಯಾವುದೇ ಭಕ್ತಾಧಿಗಳು ಅಲ್ಲಿಗೆ ಹೋಗದಿರುವುದರಿಂದ ಹಸಿವಿನಿಂದ ಸಾವನ್ನಪ್ಪುತ್ತಿವೆ. ಬಾಳೆಹಣ್ಣು, ಟೊಮೆಟೊ, ಸೌತೆಕಾಯಿ ಹಾಗೂ ಇನ್ನಿತರೆ ಹಣ್ಣುಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿರುವ ಸಂದೇಶವೂ ಅರಣ್ಯ ಇಲಾಖೆಗೆ ಲಭ್ಯವಾಗಿದ್ದು, ಆತನ ವಿರುದ್ಧವೂ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.