ಗಡಿಭಾಗದಲ್ಲಿರುವ ಹೊಗೆನಕಲ್ ಜಲಪಾತವನ್ನು ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ, ಪ್ರವಾಸಿಗರ ಅನುಕೂಲಕ್ಕಾಗಿ 10 ಟೆಂಟ್, ಒಂದು ಡಾರ್ಮೆಟರಿ, ಊಟದ ಹಾಲ್ ಹಾಗೂ ಅಡುಗೆ ಮನೆಯನ್ನು ನಿರ್ಮಿಸಿತ್ತು. ಪ್ರವಾಸಿಗರ ಕೊರತೆಯಿಂದಾಗಿ ಸಂಸ್ಥೆಯು 2011-12ರಲ್ಲಿ ಕಾವೇರಿ ವನ್ಯಧಾಮದ ಆಡಳಿತಕ್ಕೆ (ಅರಣ್ಯ ಇಲಾಖೆಗ) ಕ್ಯಾಪ್ನ ನಿರ್ವಹಣೆ ಹೊಣೆಯನ್ನು ವಹಿಸಿತ್ತು. ಒಂಬತ್ತು ವರ್ಷಗಳ ಬಳಿಕ ಮಿಸ್ಟ್ರಿ ಟ್ರೇಲ್ ಕ್ಯಾಂಪ್ನ ನಿರ್ವಹಣೆಯನ್ನು ಜೆಎಲ್ಆರ್ ವಹಿಸಿಕೊಳ್ಳಲಿದೆ.