‘ಇಡಿ ವಿಶ್ವಕ್ಕೆ ಇವರ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳ ಮಹತ್ವವನ್ನು ತಿಳಿಸಬೇಕಿದೆ. ಅವರ ಸರಳ ಬದುಕು ಮತ್ತು ಉನ್ನತ ಚಿಂತನೆಯ ಮಹತ್ವವನ್ನು ಜೀವನದ ಉದ್ದಕ್ಕೂ ಪಾಲಿಸಬೇಕಿದೆ. ಪರಿಸರ ಸಂರಕ್ಷಣೆ, ಮಾತೃಭಾಷೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರಯೋಗ ನಡೆಸುತ್ತಲೇ ಶ್ರಮ ಸಂಸ್ಕೃತಿಗೆ ಗಾಂಧೀಜಿ ಪ್ರಥಮ ಸ್ಥಾನ ನೀಡಿದ್ದರು’ ಎಂದರು.