ಕಂದಾಯ ನಿರೀಕ್ಷಿಕ ಶಿವಕುಮಾರ್, ಪಿಡಿಒ ಕಿರಣ್ ಕುಮಾರ್ ಗ್ರಾಮಲೆಕ್ಕಿಗ ವಿನೋದ್ ಕುಮಾರ್, ಅರಣ್ಯ ರಕ್ಷಕ ಸಂಗಪ್ಪ, ದ್ವಿತೀಯ ಧರ್ಜೆ ಸಹಾಯಕ ಸತೀಶ್, ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯ ಶಿಕ್ಷಕ ಚೆಲುವರಾಜು, ಶಿಕ್ಷಕ ಸುಧಾಕರ್, ಭೂಮಾಪಕ ಶ್ರಿಣಿವಾಶ್ ಮೂರ್ತಿ, ಅಂಗನವಾಡಿ ಕಾರ್ಯಕರ್ತೆ ಮಾದೇವಿ ಇತರರು ಸರ್ವೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.