ಮಳೆಗಾಲ ಆರಂಭವಾಗಿರುವುದರಿಂದ ಮರ ಬಿದ್ದು ಯಾವುದೇ ಆನಾಹುತಗಳು ಉಂಟಾದರೆ ಅರಣ್ಯ ಇಲಾಖೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದರು. ಶಿವಕುಮಾರ್, ಸ್ಟಾಲಿನ್, ನಳಿನ್ಪ್ರಕಾಶ್, ರಂಜನ್, ಕೆಂಪರಾಜು, ನಾಗೇಶ್, ರಾಜು, ವಿಜಯ್, ಪ್ರಭಾಕರ್, ಗಿರೀಶ್, ಮನೋರಾಜು, ಶಿವಣ್ಣ, ಪರಸಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.