ಸೋಮವಾರ, 4 ಆಗಸ್ಟ್ 2025
×
ADVERTISEMENT
ADVERTISEMENT

ಸಂತೇಮರಹಳ್ಳಿ | ಮನೆ ಮನೆಗೆ ಪೊಲೀಸ್ ಭೇಟಿ: ಮಾಹಿತಿ ನೀಡಲು ಮುಜುಗರ ಬೇಡ-ಪಿಎಸ್‌ಐ

Published : 3 ಆಗಸ್ಟ್ 2025, 2:32 IST
Last Updated : 3 ಆಗಸ್ಟ್ 2025, 2:32 IST
ಫಾಲೋ ಮಾಡಿ
Comments
‘ಅಸಹಜ ಚಟುವಟಿಕೆ ತಿಳಿಸಿ’
‘ಗ್ರಾಮಗಳಲ್ಲಿ ಅನುಮನಾಸ್ಪದ ವ್ಯಕ್ತಿಗಳು ಕಂಡು ಬಂದಾಗ ತಕ್ಷಣ ಪೊಲೀಸ್ ಠಾಣೆಗೆ ತಿಳಿಸಬೇಕು. ಚಿನ್ನ ಪಾಲೀಶ್ ಮಾಡುವ ನೆಪದಲ್ಲಿ ಕಳ್ಳರು ಬರುತ್ತಾರೆ. ಬೀಗ ಹಾಕಿರುವ ಮನೆಗಳನ್ನು ಹುಡುಕಿ ದರೋಡೆ ಮಾಡುತ್ತಾರೆ. ಜತೆಗೆ ಆನ್‌ಲೈನ್‌ನಲ್ಲಿ ಮೋಸ ಮಾಡುತ್ತಾರೆ. ಗ್ರಾಮಗಳಲ್ಲಿ  ಯಾರಾದರೂ ತೊಂದರೆ ಕೊಟ್ಟ ಸಂಧರ್ಭದಲ್ಲಿ  ಪೊಲೀಸ್ ಠಾಣೆಗೆ ತಿಳಿಸಬೇಕು’ ಎಂದು ಪಿಎಸ್‌ಐ ತಾಜುದ್ದೀನ್ ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT