ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್, ಎಪಿಎಂಸಿ ನಿರ್ದೇಶಕ ಪ್ರತಾಪ್, ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಸಿ.ಕೆ.ಮಂಜುನಾಥ್, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯಕುಮಾರ್, ನಗರಸಭಾ ಮಾಜಿ ಸದಸ್ಯ ಕೇಶವಮೂರ್ತಿ, ರಾಮಸಮುದ್ರ ಬಸವರಾಜು, ಕೋಡಿಮೋಳೆ ರಾಜಶೇಖರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಅಶೋಕ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವು, ಆರ್.ಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಗಕ್ಷ ಮಹಮ್ಮದ್ ಅಸ್ಗರ್, ಶೇಖರಪ್ಪ, ಬಸಪ್ಪನಪಾಳ್ಯ ನಟರಾಜು, ಮಹದೇವಸ್ವಾಮಿ, ಹೆಬ್ಬಸೂರುರಂಗಸ್ವಾಮಿ, ವೀರಭದ್ರ, ಕಾಗಲವಾಡಿ ಚಂದ್ರು, ನಲ್ಲೂರು ಮಹದೇವಸ್ವಾಮಿ, ಮೋಹನ್, ಮುತ್ತಿಗೆ ಮೂರ್ತಿ, ಸಿದ್ದಯ್ಯನಪುರ ಶಿವರಾಜು, ರಾಮಸಮುದ್ರ ರಾಜಪ್ಪ, ನಾಗವಳ್ಳಿ ಕಮಲ್, ಸರಗೂರು ಕೈಸರ್, ವಕೀಲ ಮಂಜು, ದೊರೆ, ಗೋವಿಂದ ರಾಜು, ನಂಜುಂಡಸ್ವಾಮಿ, ನಾಗರಾಜು, ಮಹೇಶ್ ಇತರರು ಪಾಲ್ಗೊಂಡಿದ್ದರು.