ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಿಸಿಲ ಝಳ; ಅಣೆಕಟ್ಟೆ,ನದಿಗಳು ಭಣ ಭಣ: ಮಳೆಗಾಗಿ ಮುಗಿಲಿನತ್ತ ದೃಷ್ಟಿ ನೆಟ್ಟ ರೈತರು

Published : 3 ಏಪ್ರಿಲ್ 2025, 5:17 IST
Last Updated : 3 ಏಪ್ರಿಲ್ 2025, 5:17 IST
ಫಾಲೋ ಮಾಡಿ
Comments
ಕಾಡಿನಲ್ಲಿ ಕೃತಕ ಕೆರೆಗಳ ನಿರ್ಮಾಣ
ಕಾಡು ಪ್ರಾಣಿಗಳು ನೀರು ಹರಸಿ ಕಾಡಿನಿಂದ ನಾಡಿಗೆ ಹೋಗುವುದನ್ನು ತಡೆಯಲು ಕೃತಕ ಕಿರು ಕೆರೆಗಳನ್ನು ನಿರ್ಮಿಸಲಾಗಿದೆ 30ರಷ್ಟು ಚಿಕ್ಕ ಮತ್ತು ಮಾಧ್ಯಮ ಗಾತ್ರದ ನೈಸರ್ಗಿಕ ಕೆರೆಗಳು ಅಣೆಕಟ್ಟೆ ಹಾಗೂ ಜಲಾಶಯಗಳಲ್ಲಿ ತಿಂಗಳಿಗೆ ಆಗುವಷ್ಟು ನೀರಿನ ಲಭ್ಯತೆ ಇದೆ. ಏಪ್ರಿಲ್ ಅಂತ್ಯದೊಳಗೆ ಮಳೆ ಬರುವ ನಿರೀಕ್ಷೆ ಇದ್ದು ಕಾಡು ಪ್ರಾಣಿಗಳಿಗೆ ಸಮೃದ್ಧ ನೀರು ಸಿಗಲಿದೆ ಎಂದು ಆರ್‌ಎಫ್‌ಒ ನಾಗೇಂದ್ರ ನಾಯಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT