ಸೋಮವಾರ, 11 ಆಗಸ್ಟ್ 2025
×
ADVERTISEMENT
ADVERTISEMENT

ಯಳಂದೂರು | ತುಂತುರು ಮಳೆಯಲ್ಲೇ ಕೊಯ್ಲು ಆರಂಭ

ಯಳಂದೂರು: ಬಿಳಿಜೋಳ ಒಕ್ಕಣೆಗೆ ಯಂತ್ರಗಳ ಮೊರೆ: ಕಾರ್ಮಿಕರ ಕೊರತೆ
Published : 11 ಆಗಸ್ಟ್ 2025, 5:20 IST
Last Updated : 11 ಆಗಸ್ಟ್ 2025, 5:20 IST
ಫಾಲೋ ಮಾಡಿ
Comments
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮ ಹೊರವಲಯದ ಜಮೀನಿನಲ್ಲಿ ರೈತರು ಯಂತ್ರ ಬಳಸಿ ಜೋಳ ಒಕ್ಕಣೆ ಮಾಡಿದರು
ಯಳಂದೂರು ತಾಲ್ಲೂಕಿನ ಹೊನ್ನೂರು ಗ್ರಾಮ ಹೊರವಲಯದ ಜಮೀನಿನಲ್ಲಿ ರೈತರು ಯಂತ್ರ ಬಳಸಿ ಜೋಳ ಒಕ್ಕಣೆ ಮಾಡಿದರು
ತಾಲ್ಲೂಕಿನಲ್ಲಿ ಸುಮಾರು 1 ಸಾವಿರ ಎಕರೆ ಪ್ರದೇಶದಲ್ಲಿ ಸಂಕರ ತಳಿ ಜೋಳ ನಾಟಿಯಾಗಿದೆ. ಸಕಾಲದಲ್ಲಿ ಮಳೆ ಸುರಿದಿದ್ದು ಬೆಳೆ ಉತ್ತಮವಾಗಿದೆ
ಎ. ವೆಂಕಟರಂಗಶೆಟ್ಟಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT