ಹರದನಹಳ್ಳಿ ನಿವಾಸಿ ಬಸವರಾಜು ಎಂಬುವವರ ಮಗ ಮೋಹನ್ ರಾಜ್ (32) ಮೃತಪಟ್ಟವರು. ಅದೇ ಗ್ರಾಮದ ಸುರೇಶ್ ಅವರಿಗೆ ತೀವ್ರವಾದ ಏಟಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದು ಬೈಕ್ನಲ್ಲಿದ್ದ ಹೊಸ ಹಳ್ಳಿ ಗ್ರಾಮದವರಾದ ಸಂತೋಷ್ ಹಾಗೂ ರಾಜೇಂದ್ರ ಅವರೂ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.