ನ್ಯಾಷನಲ್ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಇಮ್ತಿಯಾಜ್ ಅಹಮದ್ ಮುಬೀನ್, ಗ್ರಂಥಪಾಲಕ ಟಿ.ಎನ್. ಜಯರಾಮರೆಡ್ಡಿ, ನ್ಯಾಷನಲ್ ಪಿಯು ಕಾಲೇಜಿನ ಉಪನ್ಯಾಸಕ ವೆಂಕಟೇಶ್ಬಾಬು, ಬಿಜೆಪಿ ಮಂಡಲ ಅಧ್ಯಕ್ಷ ಆರ್. ಪ್ರತಾಪ್, ರಾಘವೇಂದ್ರ, ಪುರಸಭಾ ಸದಸ್ಯ ಎ. ನರಸಿಂಹಮೂರ್ತಿ, ಕೆಡಿಪಿ ಸದಸ್ಯ ವೆಂಕಟೇಶ್, ತಾ. ಪಂ ಮಾಜಿ ಸದಸ್ಯ ಸುಧಾಕರರೆಡ್ಡಿ ಹಾಜರಿದ್ದರು.