ನಗರಸಭೆ ಮಾಜಿ ಅಧ್ಯಕ್ಷ ಎಂ. ನರಸಿಂಹಮೂರ್ತಿ ಮಾತನಾಡಿದರು. ಮುಸ್ಲಿಂ ಮುಖಂಡರ ಬೇಡಿಕೆಯಂತೆ ಶಾದಿಮಹಲ್ ಮುಂಭಾಗ ಶೆಡ್ ನಿರ್ಮಾಣಕ್ಕೆ ಕೆ.ಎಚ್.ಪಿ ಫೌಂಡೇ ಷನ್ನಿಂದ ಭೂಮಿಪೂಜೆ ನೆರವೇರಿಸಲಾಯಿತು. ಮಸೀದಿ ಅಧ್ಯಕ್ಷ ಷಫಿ, ಪದಾಧಿಕಾರಿಗಳಾದ ಜಮೀರ್, ಫರೀದ್, ಜಬಿ, ಜಿ.ಪಂ. ಮಾಜಿ ಅಧ್ಯಕ್ಷ ಎಚ್.ವಿ. ಮಂಜುನಾಥ್, ಕೋಚಿಮುಲ್ ನಿರ್ದೇಶಕ ಜೆ. ಕಾಂತರಾಜು, ಮುಖಂಡರಾದ ಕೆ.ಎಸ್. ಅನಂತರಾಜು, ಶ್ರೀನಿವಾಸಗೌಡ, ರಾಘವೇಂದ್ರ ಹನುಮಾನ್, ಜಿ.ಕೆ. ಸತೀಶ್ ಕುಮಾರ್, ಅಬ್ದುಲ್ಲಾ, ಗಂಗಾಧರಪ್ಪ, ಸವಿತಮ್ಮ ಹಾಜರಿದ್ದರು.