ಭಾನುವಾರ, 1 ಮಾರ್ಚ್ 2026
×
ADVERTISEMENT

ಬಾಗೇಪಲ್ಲಿ | ಕೈಗಾರಿಕೆಗಳಿಗೆ ಸಿಗಲಿದೆಯೇ ಅನುದಾನ

Published : 1 ಮಾರ್ಚ್ 2026, 5:35 IST
Last Updated : 1 ಮಾರ್ಚ್ 2026, 5:35 IST
ADVERTISEMENT
ಫಾಲೋ ಮಾಡಿ
Comments
ಗಡಿ ಮತ್ತು ಹಿಂದುಳಿದ ತಾಲ್ಲೂಕಿನಲ್ಲಿ ಶಾಶ್ವತವಾದ ನೀರಾವರಿ ಕೈಗಾರಿಕಾ ಪ್ರದೇಶಗಳು ರೈಲ್ವೆ ಸಂಚಾರಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು
ಚನ್ನರಾಯಪ್ಪ ಸಂಚಾಕ ಕೆಪಿಆರ್‌ಎಸ್
ಚಿತ್ರಾವತಿ ವಂಡಮಾನ್ ನದಿಗಳ ನೀರಿನಸ್ಸಿ ಮುಚ್ಚಿಹೋಗಿರುವ ಕಾಲುವೆ ರಾಜಕಾಲುವೆಗಳನ್ನು ದುರಸ್ತಿ ಮಾಡಿಸಬೇಕು. ಹರಿಯುವ ನೀರನ್ನು ಹಿಡಿದಿಟ್ಟುಕೊಳ್ಳುವ ಯೋಜನೆಗಳನ್ನು ಘೋಷಿಸಬೇಕು
ಕೃಷ್ಣಪ್ಪ ಪಟ್ಟಣದ ನಿವಾಸಿ
ಗಂಟ್ಲಮಲ್ಲಮ್ಮ ಕಣಿವೆ ಅಭಿವೃದ್ಧಿಗೆ ಸರ್ಕಾರವು ಈಗಾಗಲೇ ₹200 ಕೋಟಿ ಅನುದಾನ ನೀಡಿದೆ. ಶಾಶ್ವತ ನೀರಾವರಿ ಕೈಗಾರಿಕೆ ತಾಂಡಾ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದೇನೆ
ಎಸ್.ಎನ್. ಸುಬ್ಬಾರೆಡ್ಡಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT