ಮುಜರಾಯಿ ಇಲಾಖೆಯ ಗ್ರಾಮ ಕಂದಾಯ ಅಧಿಕಾರಿ ಚೌಡಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್. ಮಂಜುನಾಥರೆಡ್ಡಿ, ಕಾರ್ಯದರ್ಶಿ ಜಿ.ಇ.ಶಿವಶಂಕರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀನಾರಾಯಣ, ಶಿವಲಿಂಗಪ್ಪ, ರವೀಂದ್ರರೆಡ್ಡಿ, ಗೌರಮ್ಮ, ಕುಳ್ಳಾಯಮ್ಮ, ಮುಖಂಡರಾದ ಎಂ.ಎಸ್.ಲಕ್ಷ್ಮೀನಾರಾಯಣ ಶಾಸ್ತ್ರಿ, ಕೆ.ನಾಗಭೂಷಣರಾವ್, ಓಬಳೇಶಪ್ಪ, ಶಿವಪ್ಪ, ಪೆನ್ನಪ್ಪ, ಎಂ.ಗಂಗರಾಜ್, ಆದಿನಾರಾಯಣಪ್ಪ ಭಾಗವಹಿಸಿದ್ದರು.