ಇದು, ಆ ಬಡಾವಣೆಯಲ್ಲಿ ಸಾಲ ಮಾಡಿ ಮನೆ ಕಟ್ಟಿದವರು, ಕಷ್ಟಪಟ್ಟು ನಿವೇಶನ ಖರೀದಿಸಿದವರು ಚಿಂತೆಗೀಡು ಮಾಡಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಮೇ 9 ರಂದುಗೂಗಲ್ ನಕ್ಷೆಯ ಚಿತ್ರಗಳ ಸಹಾಯದ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳು ಚರಂಡಿ ಇಲ್ಲದ ಜಾಗದಲ್ಲಿ ಗುರುತು ಮಾಡಿರುವ ಬಗ್ಗೆ ‘ಕಳವಳ ಹುಟ್ಟಿಸಿದ ಕಾಲುವೆ ಗುರುತು’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.