ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ತರಕಾರಿ ಮಾರುಕಟ್ಟೆ: ‘ಹಸ್ತ’ಕ್ಷೇಪವಿಲ್ಲದಿದ್ದರೆ ಮಳಿಗೆ ಹರಾಜು!

ಚಿಕ್ಕಬಳ್ಳಾಪುರ ನಗರಸಭೆಯಿಂದ ಭಾನುವಾರ ಆಟೊ ಮೂಲಕ ಪ್ರಚಾರ
Published : 17 ಜೂನ್ 2024, 7:55 IST
Last Updated : 17 ಜೂನ್ 2024, 7:55 IST
ಫಾಲೋ ಮಾಡಿ
Comments
ನಿಯಮಗಳ ಪ್ರಕಾರ 12 ವರ್ಷಗಳಿಗೆ ಮರು ಹರಾಜು ಆಗಬೇಕು. ಈ ತಿಂಗಳಲ್ಲಿ ಮಳಿಗೆಗಳ ಹರಾಜು ಮಾಡಬೇಕು ಎಂದುಕೊಂಡಿದ್ದೇವೆ.
ಮಂಜುನಾಥ್ ನಗರಸಭೆ ಪೌರಾಯುಕ್ತರು ಚಿಕ್ಕಬಳ್ಳಾಪುರ
ಬಿಸಿತುಪ್ಪವಾದ ಆಯುಕ್ತರ ಕ್ರಮ; ವರ್ಗಾವಣೆಗೂ ಲಾಬಿ
ಮರು ಹರಾಜು ಪ್ರಕ್ರಿಯೆಗಳು ನಡೆಯದೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ 18ರಷ್ಟು ಮಳಿಗೆಗಳನ್ನು ಮೀಸಲಿಡದೆ ಸರ್ಕಾರದ ನಿಯಮಗಳನ್ನೇ ನಗರಸಭೆ ಮುರಿದಿದೆ.  ಆದರೆ ಮಂಜುನಾಥ್ ಅವರ ನಗರಸಭೆ ಪೌರಾಯುಕ್ತರಾಗಿ ಬಂದ ನಂತರ ಮರು ಹರಾಜಿಗೆ ಚಾಲನೆ ನೀಡಿದರು. ಅವರ ಕಾನೂನು ಕ್ರಮಗಳು ಮಾರುಕಟ್ಟೆಯ ವ್ಯಾಪಾರಿಗಳಿಗೆ ಬಿಸಿತುಪ್ಪವಾಗಿವೆ. ಅವರ ವರ್ಗಾವಣೆಗೂ ಚಿತಾವಣೆ ಸಹ ನಡೆದಿತ್ತು. ಕೆಲವರು ಅವರ ವರ್ಗಾವಣೆಗೆ ಹಣ ಸಹ ಸಂಗ್ರಹಿಸಿದ್ದರು ಎನ್ನುವ ಮಾತುಗಳಿವೆ. ಈ ನಡುವೆಯೇ ನಗರಸಭೆ ಹರಾಜಿಗೆ ದಿಟ್ಟ ನಿರ್ಧಾರ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT