ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಚಾಕವೇಲು ಸರ್ಕಾರಿ ಶಾಲೆ ‘ಸೌಲಭ್ಯ’ ವಂಚಿತ

ಶಾಲಾ ಕೊಠಡಿಗಳ ಕೊರತೆ, ತಡೆಗೋಡೆ ದುರಸ್ತಿ ಸೇರಿ ಹಲವು ಸಮಸ್ಯೆ
Published : 16 ಸೆಪ್ಟೆಂಬರ್ 2023, 5:57 IST
Last Updated : 16 ಸೆಪ್ಟೆಂಬರ್ 2023, 5:57 IST
ಫಾಲೋ ಮಾಡಿ
Comments
ಕೀರ್ತನ
ಕೀರ್ತನ
ಭವಿತ ಎಸ್.ಎ
ಭವಿತ ಎಸ್.ಎ
ಚಾಕವೇಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆ ಬಿರುಕು ಬಿಟ್ಟಿರುವುದು
ಚಾಕವೇಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆ ಬಿರುಕು ಬಿಟ್ಟಿರುವುದು
ಶಾಲಾ ಅವಧಿ ಮುಗಿದ ಬಳಿಕ ಗುಂಪು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು
ಶಾಲಾ ಅವಧಿ ಮುಗಿದ ಬಳಿಕ ಗುಂಪು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು
ಕೇವಲ ಪಾಠಗಳಲ್ಲದೆ ಇತರೆ ರೀತಿಯ ಕೌಶಲ ತರಗತಿಗಳನ್ನು ನಡೆಸಲಾಗುತ್ತದೆ. ಉತ್ತಮ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಇದೆ. ನಮಗೆ ಇಲ್ಲಿ ಓದಲು ತುಂಬಾ ಖುಷಿ
ಕೀರ್ತನ ಏಳನೇ ತರಗತಿ ವಿದ್ಯಾರ್ಥಿನಿ
ಶಿಕ್ಷಕರು ವಿಶೇಷ ತರಗತಿಗಳಿಗೆ ಹೆಚ್ಚಿನ ಒತ್ತು ಕೊಡುತ್ತಾರೆ. ಪ್ರತಿನಿತ್ಯ ಗುಂಪು ರಚನೆ ಮೂಲಕ ಓದಲು ಅನುಕೂಲ ಕಲ್ಪಿಸುತ್ತಾರೆ. ಓದಲು ಉತ್ತಮ ವಾತಾವರಣವಿದೆ
ಭವಿತ ಎಸ್.ಎ ಏಳನೇ ತರಗತಿ ವಿದ್ಯಾರ್ಥಿನಿ
ಪ್ರತ್ಯೇಕ ಶೌಚಾಲಯದ ಅಗತ್ಯ
23-24ನೇ ಶೈಕ್ಷಣಿಕ ವರ್ಷದಲ್ಲಿ 265ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಶಾಲೆಗೆ ಸರ್ಕಾರ ಈಗಾಗಲೇ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಆದಾಗ್ಯೂ ಶಾಲೆ ಇನ್ನೂ ಹಲವು ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಶಾಲೆಯಲ್ಲಿ ದಾಖಲಾತಿಯು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಕೊಠಡಿಗಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ಶೌಚಾಲಯಗಳು ಹದಗೆಟ್ಟಿದ್ದು ಅವುಗಳನ್ನು ದುರಸ್ತಿಗೊಳಿಸಬೇಕಿದೆ. ಜತೆಗೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಶಾಲೆಯಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು ಸಣ್ಣ ನೀರಿನ ಘಟಕವೊಂದನ್ನು ಒದಗಿಸಿಕೊಟಬೇಕಿದೆ.  ಎನ್.ಅಮರನಾಥ್ ಮುಖ್ಯ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆ ಚಾಕವೇಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT