ಚಿತ್ರಾವತಿ ಜಲಾಶಯದಿಂದ ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕಿದ್ದ ಪೈಪ್ಗಳು ಹಾನಿಗೀಡಾಗಿರುವುದು
ಶಿಥಿಲಾವಸ್ಥೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಪಂಪ್
ಬಿಳ್ಳೂರು ಬಳಿಯ ವಂಡಮಾನ್ ಜಲಾಶಯದಿಂದ ನೀರು ಹರಿಸುವ ಶುದ್ಧೀಕರಣ ಘಟಕಕ್ಕೆ ಬೀಗ

ಚಿತ್ರಾವತಿ ವಂಡಮಾನ್ ಜಲಾಶಯಗಳಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿದರೆ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಜನ ಜಾನುವಾರುಗಳಿಗೆ ನೀರು ಸಿಗುತ್ತದೆ
ಎಂ.ಎಸ್.ನರಸಿಂಹಾರೆಡ್ಡಿ ಪ್ರಗತಿಪರ ರೈತ
ಅಧಿಕ ಫ್ಲೋರೈಡ್ನಿಂದ ಕೈಕಾಲುಗಳ ಕೀಲು ಬೆನ್ನು ಸೊಂಟ ನೋವು ಹೆಚ್ಚಾಗಿದೆ. ಹಣ ಕೊಟ್ಟು ಕುಡಿಯುವ ನೀರು ಪಡೆಯುವ ಅನಿವಾರ್ಯತೆ ಎದುರಾಗಿದೆ. ಇದನ್ನು ತಪ್ಪಿಸಲು ಡಾ.ಪರಮಶಿವಯ್ಯ ವರದಿ ಜಾರಿ ಮಾಡಬೇಕು
ನಿರ್ಮಲಮ್ಮ ಶಾಶ್ವತ ನೀರಾವರಿ ಹೋರಾಟ ಸಮಿತಿ