ಗೊಲ್ಲಹಳ್ಳಿ ಶಿವಪ್ರಸಾದ್ ತಂಡದಿಂದ ಜನಪದ ಗಾಯನ, ಮಹಾಲಿಂಗಯ್ಯ ಮಠದ್ ಮತ್ತು ತಂಡದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಕೈವಾರ ರಾಮಣ್ಣ ಮತ್ತು ತಂಡದಿಂದ ತತ್ವಪದಗಳ ಗಾಯನ, ಜಯನಾಟ್ಯ ಕಲಾ ಅಕಾಡೆಮಿಯಿಂದ ಸಮೂಹ ನೃತ್ಯರೂಪಕ, ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಮತ್ತು ತಂಡದಿಂದ ತಮಟೆ ವಾದನ, ಜಗಮಕೋಟೆಯ ಎನ್. ಮರಿಯಪ್ಪ ತಂಡದಿಂದ ವೀರಗಾಸೆ, ಎಸ್. ಗೊಲ್ಲಹಳ್ಳಿ ನಾರಾಯಣಪ್ಪ ಮತ್ತು ತಂಡದಿಂದ ಕೀಲು ಕುದುರೆ/ಗಾರುಡಿ ಗೊಂಬೆ, ಮೈಸೂರಿನ ಪಲ್ಲವಿ ಮತ್ತು ಐಶ್ವರ್ಯ ತಂಡದಿಂದ ಪೂಜಾ ಕುಣಿತ ಮತ್ತು ಒನಕೆ ಕುಣಿತವಿದೆ.