ಪೊಲೀಸ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ರಿಪೋರ್ಟ್ ಹಾಕುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ರೈತಸಂಘದ ಪದಾಧಿಕಾರಿಗಳಾದ ಎಚ್.ಸಿ.ರಾಮನಾಥ್, ಉಮಾ, ರಮಣಾರೆಡ್ಡಿ, ನರಸಿಂಹರೆಡ್ಡಿ, ಮುನಿನಂಜಪ್ಪ, ಡಿ.ನಾರಾಯಣಸ್ವಾಮಿ, ವೇಣುಗೋಪಾಲ್, ಕೃಷ್ಣಪ್ಪ, ಸೋಮು, ಈಶ್ವರಾಚಾರಿ, ಶ್ರೀನಿವಾಸ್, ಗಂಗಾಧರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.