ಮರಸನಹಳ್ಳಿ ಕ್ಲಸ್ಟರ್ನ ದೇವಸ್ಥಾನದ ಹೊಸಹಳ್ಳಿ, ಗೂವ್ವಲಕಾನಹಳ್ಳಿ, ಇನಮಿಂಚೇನಹಳ್ಳಿ ಮರಸನಹಳ್ಳಿ ಹಾಗೂ ಗುಂತಪ್ಪನಹಳ್ಳಿ ಹೂನೇಗಲ್ ಶಾಲೆಗಳ ಮಕ್ಕಳು ವಿಜ್ಞಾನ ಹಬ್ಬದಲ್ಲಿ ಭಾಗವಹಿಸಿದ್ದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಡಿ.ಕೆ.ಮುನಿರಾಜು, ಮುಖಂಡರಾದ ರಾಮಣ್ಣ, ಸಂತೋಷ್, ಸೀನಪ್ಪ, ದೇವರಾಜಪ್ಪ, ನಂದಿ ಸಿಆರ್ಪಿ ಅಂಬರೀಶ್, ರಾಜೇಶ್, ಮಕ್ಕಳ ವಿಜ್ಞಾನ ಹಬ್ಬದ ನೋಡಲ್ ಅಧಿಕಾರಿ ನೇತ್ರಾವತಿ, ಶಿಕ್ಷಕರಾದ ಪ್ರಕಾಶ್, ಹನುಮಂತರೆಡ್ಡಿ, ಮಂಜುಳಾ ಗೋಪಾಲಾಚಾರ್, ಇನಮಿಂಚೇನಹಳ್ಳಿ ಶಾಲೆ ಸಹ ಶಿಕ್ಷಕರಾದ ಸುಶೀಲಾ ಮಂಜುನಾಥ್, ನರಸಿಂಹಮೂರ್ತಿ ಉಪಸ್ಥಿತರಿದ್ದರು.