ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬಿಸಿಲಿಗೆ ಉದುರುತ್ತಿವೆ ಮಾವಿನ ಹೀಚು

Published : 11 ಏಪ್ರಿಲ್ 2024, 7:51 IST
Last Updated : 11 ಏಪ್ರಿಲ್ 2024, 7:51 IST
ಫಾಲೋ ಮಾಡಿ
Comments
ಶೇ 10ರಷ್ಟು ಬೆಳೆ ಬರುವುದಿಲ್ಲ
‘ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿದೆ. ಅಲ್ಪ ಸ್ವಲ್ಪ ಕಾಯಿ ಕಚ್ಚಿದ್ದ ಮಾವು ಉದುರಲು ಆರಂಭವಾಗಿದೆ. ಹೂವು ಬಿಡುವ ಸಂದರ್ಭದಲ್ಲಿಯೇ ಬಿಸಿಲಿನ ತಾಪಕ್ಕೆ ಹೂಗಳು ಉದುರಿತ್ತು. ಈಗ ಅಲ್ಪಸ್ವಲ್ಪ ಇದ್ದ ಕಾಯಿ ಸಹ ಉದುರಿ ಬರಿ ಗಿಡಗಳನ್ನು ನೋಡುವಂತಾಗಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಗ್ರಾಮದ ಮಾವು ಬೆಳೆಗಾರ ವೆಂಕಟೇಶ್. ‘ಎರಡು ಎಕರೆ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದೇವೆ. ಈ ಮುಂಚಿನ ವರ್ಷಗಳಿಗೆ ಹೋಲಿಸಿದರೆ ಶೇ 10 ಸಹ ಬೆಳೆ ಈ ಬಾರಿ ಇಲ್ಲ. ನಾನು ಈಗಾಗಲೇ ₹ 65 ಸಾವಿರವನ್ನು ಬೆಳೆಗಾಗಿ ಖರ್ಚು ಮಾಡಿದ್ದೇವೆ. ₹ 5 ಸಾವಿರ ವಾಪಸ್ ಬರುವುದು ಸಹ ಅನುಮಾನ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT