ಇಲ್ಲಿ 9 ಜನರ ಸಾವು ಆಗಿಲ್ಲ. 32 ಜನರ ಸಾವು ಆಗಿದೆ ಎಂದು ಸ್ವಾತಂತ್ರ್ಯ ನಂತರ ನಮ್ಮ ಸರ್ಕಾರ ನೇಮಿಸಿದ ಸತ್ಯ ಶೋಧನ ಸಮಿತಿ ತಿಳಿಸಿದೆ. ಈ ನೆಲ ಧಾರ್ಮಿಕ ಮತ್ತು ಐತಿಹಾಸಿಕ ನೆಲ. ಮತ್ತಷ್ಟು ಅಭಿವೃದ್ಧಿ ಆಗಬೇಕು. ಸಿಡಿಸಿ ಎನ್ನುವ ಸಮಿತಿ ಇಲ್ಲಿನ ಅಭಿವೃದ್ಧಿಗೆ ₹16 ಕೋಟಿಯ ಡಿಪಿಆರ್ ಸಲ್ಲಿಸಿದೆ. ಇದಕ್ಕೆ ಮುಖ್ಯಮಂತ್ರಿ ಅವರು ಅನುಮೋದನೆ ನೀಡಬೇಕು ಎಂದು ಕೋರಿದರು.