ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಗೌರಿಬಿದನೂರು: 30 ವರ್ಷದಿಂದ ರಸ್ತೆಯೇ ಬಂದ್!

ನರಸಿಂಹಮೂರ್ತಿ ಕೆ.ಎನ್
Published : 21 ಜುಲೈ 2025, 4:41 IST
Last Updated : 21 ಜುಲೈ 2025, 4:41 IST
ಫಾಲೋ ಮಾಡಿ
Comments
ಒತ್ತುವರಿಯಾಗಿರುವ ರಸ್ತೆ ಸ್ಥಿತಿ
ಒತ್ತುವರಿಯಾಗಿರುವ ರಸ್ತೆ ಸ್ಥಿತಿ
ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಒತ್ತುವರಿ ಆಗಿದ್ದರೆ ತೆರವುಗೊಳಿಸಲಾಗುವುದು. ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು. ಲಕ್ಷ್ಮಿನಾರಾಯಣಪ್ಪ ನಗರಸಭೆ ಅಧ್ಯಕ್ಷ ಗೌರಿಬಿದನೂರು ಅಧಿಕಾರಿಗಳ ಮೀನ ಮೇಷ ಹಲವು ಬಾರಿ ಈ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತ ಮಾಡಿಕೊಡುವಂತೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ  ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಮೀಷಮೇಷ ಎನಿಸುತ್ತಿದ್ದಾರೆ.
ಅಶೋಕ್ ವಾರ್ಡ್ ನಿವಾಸಿ
ಬದ್ಧತೆ ಎಷ್ಟಿದೆ ಎನ್ನುವ ಅರಿವು ನಗರದ ಹೃದಯ ಭಾಗದ ಸಂಪರ್ಕ ರಸ್ತೆ ದಶಕಗಳ ಕಾಲ ಸಾರ್ವಜನಿಕರಿಗೆ ಓಡಾಡಲು ಆಗದೆ ಸಂಬಂಧಿಸಿದ ಅಧಿಕಾರಿಗಳು ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಅಧಿಕಾರಿಗಳ ಬದ್ಧತೆ ಎಷ್ಟಿದೆ ಎಂದು ತಿಳಿಯುತ್ತದೆ.
ಅಂಜಿನಪ್ಪ ಗೌರಿಬಿದನೂರು
ನಗರದ ಪ್ರಮುಖ ರಸ್ತೆ ದಶಕಗಳಿಂದ ಒತ್ತುವರಿಯಾಗಿ ಅನೈತಿಕ ಚಟುವಟಿಗೆಗಳ ತಾಣವಾಗಿದೆ. ಹೀಗಿದ್ದರೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳಿಗೆ ಜನರೇ ಪಾಠ ಕಲಿಸಬೇಕು.
ರಾಜೇಶ್ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT