ಪಾತಪಾಳ್ಯದ ಮುಖ್ಯರಸ್ತೆಯಲ್ಲಿ ಪಿಎಸ್ಎಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮಾಡಿದರು. ಪಿಎಸ್ ಎಸ್ ಸಂಘಟನೆಯ ಜಿಲ್ಲಾ ಸಹ ಸಂಚಾಲಕರಾದ ಚನ್ನರಾಯಪ್ಪ, ಆರ್.ಎನ್.ರಾಜು, ಮುಖಂಡರಾದ ಎಚ್.ಎನ್. ಚಂದ್ರಶೇಖರರೆಡ್ಡಿ, ಜಿ.ಎಂ.
ರಾಮಕೃಷ್ಣಪ್ಪ, ಕೆ.ರಾಮಾಂಜಿ, ಟಿ.ಎಲ್. ವೆಂಕಟೇಶ್, ಜೈನಾಭೀ, ನಾರಾಯಣ ಸ್ವಾಮಿ, ಎಲ್.ವೆಂಕಟೇಶ್, ಬಿ.ಕೆ.ನರಸಿಂಹಪ್ಪ, ಇ.ಟಿ.ನರಸಿಂಹಾರೆಡ್ಡಿ, ಬೂರಗಮಡುಗುನರಸಿಂಹಪ್ಪ, ಜುಬೇರ್ ಅಹಮದ್ ಹಾಜರಿದ್ದರು.