ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಗೌರಿಬಿದನೂರಿನಲ್ಲಿ ಒಣಹುಲ್ಲು ಘಟಕಕ್ಕೆ ಚಿಂತನೆ

Published : 10 ನವೆಂಬರ್ 2023, 7:44 IST
Last Updated : 10 ನವೆಂಬರ್ 2023, 7:44 IST
ಫಾಲೋ ಮಾಡಿ
Comments
ರೈತರಿಗೆ ಅನುಕೂಲ
ರಾಜ್ಯದಲ್ಲಿ ಯಾವ ಹಾಲು ಒಕ್ಕೂಟಗಳು ಇಂತಹ ಒಣಮೇವಿನ ಘಟಕಗಳನ್ನು ಹೊಂದಿಲ್ಲ. ಕೋಚಿಮುಲ್ ಈ ದಿಕ್ಕಿನಲ್ಲಿ ಆಲೋಚಿಸುತ್ತಿದೆ. ಈ ಘಟಕ ನಿರ್ಮಾಣದಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಕೋಚಿಮುಲ್ ನಿರ್ದೇಶಕ ಅಶ್ವತ್ಥನಾರಾಯಣ ಬಾಬು ತಿಳಿಸಿದರು. ಗೌರಿಬಿದನೂರಿನ ಶಿತಲೀಕರಣ ಘಟಕವು ಈಗ ಬಾಗಿಲು ಮುಚ್ಚಿದೆ. ಅಲ್ಲಿ ಉತ್ತಮ ಜಾಗವೂ ಇದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT