ಇದೇ ವೇಳೆ ಕ್ಷೇತ್ರ ಸಮನ್ವಯ ಅಧಿಕಾರಿ ಜಿ.ಗಂಗರೆಡ್ಡಿ, ದೈಹಿಕ ಶಿಕ್ಷಣ ಪರಿವೀಕ್ಷಕ ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಜಿ. ರೆಡ್ಡಪ್ಪ, ಮುಖ್ಯ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ನರಸಿಂಹಮೂರ್ತಿ, ಶಿಕ್ಷಕ ರಾಮಚಂದ್ರಪ್ಪ, ಇಸಾಪುಲ್ಲಾ, ಬಿ. ಸಂಜೀವರಾಯಪ್ಪ, ಎನ್.ಆರ್. ಮಂಜುನಾಥ್, ಪಿ.ವಿ. ಸುವರ್ಣಮ್ಮ, ಗಂಗರಾಜು, ಮಂಜುಳಾ, ಎನ್. ಬಾಲಪ್ಪ, ಗಿರಿಧರ್, ಎಚ್.ಟಿ. ಶ್ರೀಧರ್, ದಾಳಪ್ಪ, ಸಿ.ಕೆ. ಆದರ್ಶ ಕುಮಾರ್, ಶಿಲ್ಪ, ಲಕ್ಷ್ಮಿ ದೇವಮ್ಮ, ಜೆ. ರವಿಕುಮಾರ್, ಎಂ. ಶಿವಪ್ರಸಾದ್ ಸೇರಿದಂತೆ ಇತರರು ಭಾಗವಹಿಸಿದ್ದರು.