‘ಅರಿಕೆರೆ ಮತ್ತು ಕಲ್ಲಿನಾಯಕನಹಳ್ಳಿಯಲ್ಲಿ ನಡೆದ ಅತಿಕ್ರಮಣದ ಬಗ್ಗೆ ವೇದಿಕೆ ಕಾರ್ಯಕರ್ತರಾದ ರಾಘವೇಂದ್ರ ಜೆಟ್ಟಿ, ಆರ್.ಡಿ ಸ್ವಾಗತ್, ಕೆ.ಎ.ಲೋಕೇಶ್ ಎಂಬುವರು ಸಂಬಂಧಿಸಿದ ತಹಶೀಲ್ದಾರ್, ಜತೆಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಈಗಾಗಲೇ ಲಿಖಿತ ದೂರು ನೀಡಿದ್ದಾರೆ’ ಎಂದು ತಿಳಿಸಿದರು.