ಪಟ್ಟಣ ಪಂಚಾಯಿತಿ ಸದಸ್ಯರಾದ ಕುಮಾರಸ್ವಾಮಿ, ಮುನಾವರ್ ಪಾಷ, ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್, ರಮೇಶ್, ಶೈವರೆಡ್ಡಿ ಸಮುದಾಯದ ಮನೋಹರ, ಪುಟ್ಟಸ್ವಾಮಿ, ಈಶ್ವರ, ಅಣ್ಣಯ್ಯ, ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮೀನಾಕ್ಷಿ ಕಾಂತರಾಜ್, ಕಾಂಗ್ರೆಸ್ ಮುಖಂಡರಾದ ಉಪೇಂದ್ರ, ದೇವಂತ್ ಗೌಡ, ಸ್ಥಳೀಯರಾದ ನವೀನ್ ಹೆಗ್ಡೆ, ಪಿಕಪ್ ಚಂದ್ರು ಇದ್ದರು.