ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಪ್ರ ವೇದಿಕೆ ತಾಲ್ಲೂಕು ಸಂಚಾಲಕಿ ಶ್ರೀಮತಿ ನಾಗರಾಜ್, ತಾಲ್ಲೂಕು ಬ್ರಾಹ್ಮಣ ಮಹಾಸಭಾ ನಿರ್ದೇಶಕ ಅನಿತಾ ಚಂದ್ರಶೇಖರ್, ವಕೀಲ ನವೀನ್ ರಾವ್, ಸಂಘದ ಉಪಾಧ್ಯಕ್ಷರಾದ ಅರ್ಜುನ್ ಕಲ್ಕೆರೆ, ರಮಾನಂದ ಹಿರೇಹಡ್ಲು, ರಾಜು ನಿಲುವಾಗಿಲು, ಕಾರ್ಯದರ್ಶಿ ನಾಗರಂಜನ್, ಖಜಾಂಚಿ ದಿನರಾಜ್ ಗಾಡಿಕೆರೆ, ಸಹ ಖಜಾಂಚಿ ರಾಘವೇಂದ್ರ ಹೂಗೆಬೈಲು, ಪ್ರದೀಪ್ ಹೆಬ್ಬಾರ್ ಇದ್ದರು.