<p><strong>ಚಿಕ್ಕಮಗಳೂರು:</strong> ಶ್ರೀರಾಮಸೇನೆ ವತಿಯಿಂದ ಜರುಗುವ ದತ್ತಮಾಲಾ ಅಭಿಯಾನ ಅಂಗವಾಗಿ ಮಾಲೆ ಧಾರಣೆ ಕೈಂಕರ್ಯ ಸೋಮವಾರ ನಡೆಯಿತು.</p>.<p>ನಗರದ ಶಂಕರ ಮಠದಲ್ಲಿ ದತ್ತ ಭಕ್ತರು ಮಾಲೆ ಧಾರಣೆ ಮಾಡಿದರು.</p>.<p>ಶ್ರೀ ರಾಮಸೇನೆಯ ಮುಖಂಡರಾದ ಗಂಗಾಂಧರ ಕುಲಕರ್ಣಿ, ಆನಂದ್ ಶೆಟ್ಟಿ ಆಡ್ಯಾರ್, ರಂಜಿತ್ ಶೆಟ್ಟಿ ಸಹಿತ 20 ಭಕ್ತರು ಮಾಲೆ ಧಾರಣೆ ಮಾಡಿದರು.</p>.<p>ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಶ್ರೀರಾಮಸೇನೆ ವತಿಯಿಂದ ಜರುಗುವ ದತ್ತಮಾಲಾ ಅಭಿಯಾನ ಅಂಗವಾಗಿ ಮಾಲೆ ಧಾರಣೆ ಕೈಂಕರ್ಯ ಸೋಮವಾರ ನಡೆಯಿತು.</p>.<p>ನಗರದ ಶಂಕರ ಮಠದಲ್ಲಿ ದತ್ತ ಭಕ್ತರು ಮಾಲೆ ಧಾರಣೆ ಮಾಡಿದರು.</p>.<p>ಶ್ರೀ ರಾಮಸೇನೆಯ ಮುಖಂಡರಾದ ಗಂಗಾಂಧರ ಕುಲಕರ್ಣಿ, ಆನಂದ್ ಶೆಟ್ಟಿ ಆಡ್ಯಾರ್, ರಂಜಿತ್ ಶೆಟ್ಟಿ ಸಹಿತ 20 ಭಕ್ತರು ಮಾಲೆ ಧಾರಣೆ ಮಾಡಿದರು.</p>.<p>ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>