ಪ್ರವಾಹ, ಭೂಕುಸಿತ, ಭೂಕಂಪ, ಅಗ್ನಿ ಅವಘಡ, ಕಾಡ್ಗಿಚ್ಚು, ರಾಸಾಯನಿಕ ಸೋರಿಕೆಯಂಥ ಅವಘಡಗಳು ಸಂಭವಿಸಿದಾಗ ಅವುಗಳನ್ನುಎದುರಿಸಲು ಜಿಲ್ಲಾ ಕೇಂದ್ರದಲ್ಲಿ ವಿಪತ್ತು ನಿರ್ವಹಣೆ ತಂಡ ಇದೆ. ಅವಘಡಗಳು ಸಂಭವಿಸಿದಾಗ ತುರ್ತು ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಬೇಕು. ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು.