ಯೋಜನೆಯ ಕಳಸ ತಾಲ್ಲೂಕು ಯೋಜನಾಧಿಕಾರಿಗಳಾದ ಸುರೇಶ್, ಧರ್ಮಸ್ಥಳ ರಾಷ್ಟ್ರೀಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಚಂದ್ರಶೇಖರ್, ಪರೀಕ್ಷಿತ್ ಜಾವಳಿ, ಸವೀನ್, ಜಾವಳಿ ವಲಯ ಮೇಲ್ವಿಚಾರಕರಾದ ಸಂದೇಶ್, ಜಾವಳಿ ಎಸ್ಡಿಎಂಸಿ ಅಧ್ಯಕ್ಷ ಸುರೇಶ್, ಒಕ್ಕೂಟದ ಅಧ್ಯಕ್ಷರಾದ ಸುನೀಲ್ ಜಯಕರ್, ಕೃಷ್ಣ ಟೈಲರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಯ್ಯ, ಸದಾಶಿವ, ಸೇವಾ ಪ್ರತಿನಿಧಿಗಳಾದ ಸಂದೀಪ್, ಅನಿತಾ, ಸಿಬ್ಬಂದಿ ಮಮತಾ ಭಾಗವಹಿಸಿದ್ದರು.