ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲ್ದೂರು: ಹೆದ್ದಾರಿಯಲ್ಲಿ ಜೀವ ತೆಗೆಯುವ ಗುಂಡಿ

ಪ್ರವಾಸಿಗರ ಪರದಾಟ; ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ನಿತ್ಯ ಬವಣೆ
ಜೋಸೆಫ್.ಎಂ.
Published : 15 ಜೂನ್ 2024, 5:57 IST
Last Updated : 15 ಜೂನ್ 2024, 5:57 IST
ಫಾಲೋ ಮಾಡಿ
Comments
ರಾತ್ರಿ ವೇಳೆ ಗುಂಡಿ ಕಾಣಲಿ ಎಂದು ಚೀಲದಲ್ಲಿ ಮಣ್ಣು ತುಂಬಿ ಅದರಲ್ಲಿ ಮರದ ಕೊಂಬೆ ನೆಟ್ಟಿರುವುದು
ರಾತ್ರಿ ವೇಳೆ ಗುಂಡಿ ಕಾಣಲಿ ಎಂದು ಚೀಲದಲ್ಲಿ ಮಣ್ಣು ತುಂಬಿ ಅದರಲ್ಲಿ ಮರದ ಕೊಂಬೆ ನೆಟ್ಟಿರುವುದು
ಈ ಹಿಂದೆಯೇ ಗುಂಡಿ ಮುಚ್ಚಲಾಗಿತ್ತು
‘ಈ ಹಿಂದೆಯೇ ದಂಬದಹಳ್ಳಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿತ್ತು. ಇದೀಗ ಮತ್ತೆ ಮಳೆಯ ಪರಿಣಾಮದಿಂದಾಗಿ ರಸ್ತೆ ಗುಂಡಿ ಬಿದ್ದಿದೆ. ಮಳೆಗಾಲ ಆಗಿರುವುದರಿಂದ ಡಾಂಬರ್ ಪ್ಲಾಂಟ್‌ಗಳು ಮತ್ತು ಕಂಟ್ರಾಕ್ಟರ್‌ದಾರರು ಸಿಗುವುದಿಲ್ಲ . ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಚಿಂತಾಮಣಿ ಕಾಂಬ್ಳೆ ಪತ್ರಿಕೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT