ಪ್ರವಾಸಿಗರ ಪರದಾಟ; ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ನಿತ್ಯ ಬವಣೆ
ಜೋಸೆಫ್.ಎಂ.
Published : 15 ಜೂನ್ 2024, 5:57 IST
Last Updated : 15 ಜೂನ್ 2024, 5:57 IST
ಫಾಲೋ ಮಾಡಿ
Comments
ರಾತ್ರಿ ವೇಳೆ ಗುಂಡಿ ಕಾಣಲಿ ಎಂದು ಚೀಲದಲ್ಲಿ ಮಣ್ಣು ತುಂಬಿ ಅದರಲ್ಲಿ ಮರದ ಕೊಂಬೆ ನೆಟ್ಟಿರುವುದು
ಈ ಹಿಂದೆಯೇ ಗುಂಡಿ ಮುಚ್ಚಲಾಗಿತ್ತು
‘ಈ ಹಿಂದೆಯೇ ದಂಬದಹಳ್ಳಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿತ್ತು. ಇದೀಗ ಮತ್ತೆ ಮಳೆಯ ಪರಿಣಾಮದಿಂದಾಗಿ ರಸ್ತೆ ಗುಂಡಿ ಬಿದ್ದಿದೆ. ಮಳೆಗಾಲ ಆಗಿರುವುದರಿಂದ ಡಾಂಬರ್ ಪ್ಲಾಂಟ್ಗಳು ಮತ್ತು ಕಂಟ್ರಾಕ್ಟರ್ದಾರರು ಸಿಗುವುದಿಲ್ಲ . ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಚಿಂತಾಮಣಿ ಕಾಂಬ್ಳೆ ಪತ್ರಿಕೆಗೆ ತಿಳಿಸಿದರು.