ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ಶೃಂಗೇರಿ: ವಿವಾದದ ಕೇಂದ್ರವಾದ ವೀರಪ್ಪಗೌಡ ವೃತ್ತ

ಶಂಕರಚಾರ್ಯರ ಪ್ರತಿಮೆ ನಿರ್ಮಾಣಕ್ಕೆ ಪರ–ವಿರೋಧ
Published : 17 ಅಕ್ಟೋಬರ್ 2025, 5:04 IST
Last Updated : 17 ಅಕ್ಟೋಬರ್ 2025, 5:04 IST
ಫಾಲೋ ಮಾಡಿ
Comments
ಕಲ್ಕುಳಿ ವಿಠಲ್ ಹೆಗ್ಡೆ
ಕಲ್ಕುಳಿ ವಿಠಲ್ ಹೆಗ್ಡೆ
ವೀರಪ್ಪಗೌಡ ವೃತ್ತದಲ್ಲಿ ಜಂಕ್ಷನ್ ನಿರ್ಮಿಸುವ ಉದ್ದೇಶ ಕ್ರೀಯಾ ಯೋಜನೆಯಲ್ಲಿದೆ. ಅನುಮತಿ ಪಡೆಯದೇ ವೃತ್ತದಲ್ಲಿ ಪ್ರತಿಮೆ ನಿರ್ಮಿಸಲು ಅಕ್ರಮವಾಗಿ ಕಟ್ಟುತ್ತಿದ್ದ ಕಟ್ಟಡ ಕಾಮಗಾರಿಯನ್ನು ನಿಲ್ಲಿಸಲಾಗಿದೆ
ಮಂಜುನಾಥ್ ನಾಯ್ಕ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಸಂದೇಶ್ ಹೆಗ್ಡೆ
ಸಂದೇಶ್ ಹೆಗ್ಡೆ
6800 ಗೇಣಿದಾರರನ್ನು ಭೂ ಮಾಲೀಕರನ್ನಾಗಿ ಮಾಡಿದ ಕೆ.ಎನ್.ವೀರಪ್ಪಗೌಡರ ಹೆಸರು ವೃತ್ತದಲ್ಲಿದೆ. ಆದರಿಂದ ಇಲ್ಲಿ ಯಾವುದೇ ಪ್ರತಿಮೆ ನಿರ್ಮಿಸುವುದು ಬೇಡ. ಅಕ್ರಮವಾಗಿ ಕಟ್ಟಿರುವ ಕಟ್ಟಡ ತೆರವು ಮಾಡಿ
ಕಲ್ಕುಳಿ ವಿಠಲ ಹೆಗ್ಡೆ ಪರಿಸರ ಹೋರಾಟಗಾರ
ವೀರಪ್ಪಗೌಡ ವೃತ್ತದಲ್ಲಿ ಜಂಕ್ಷನ್ ನಿರ್ಮಿಸುವ ಉದ್ದೇಶ ಕ್ರಿಯಾ ಯೋಜನೆಯಲ್ಲಿದೆ. ಅನುಮತಿ ಪಡೆಯದೇ ವೃತ್ತದಲ್ಲಿ ಪ್ರತಿಮೆ ನಿರ್ಮಿಸಲು ಅಕ್ರಮವಾಗಿ ಕಟ್ಟುತ್ತಿದ್ದ ಕಟ್ಟಡ ಕಾಮಗಾರಿಯನ್ನು ನಿಲ್ಲಿಸಲಾಗಿದೆ
ಮಂಜುನಾಥ್ ನಾಯ್ಕ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
‘ಮಠಕ್ಕೂ ಕಾಮಗಾರಿಗೂ ಸಂಬಂಧವಿಲ್ಲ’: 
ಶೃಂಗೇರಿ ಮಠದ ಆಡಳಿತಾಧಿಕಾರಿ ಪಿ.ಎ ಮುರುಳಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ವೀರಪ್ಪಗೌಡ ಅಭಿಮಾನಿ ಬಳಗದ ಮುಖಂಡರು ಶಂಕರಾಚಾರ್ಯರ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ಕೈಬಿಡಬೇಕು ಎಂದು ಮನವಿ ಮಾಡಿದ್ದರು. ‘ಶಂಕರಾಚಾರ್ಯರ ಮೂರ್ತಿ ಸ್ಥಾಪಿಸಲು ಶಾರದಾ ಪೀಠದಿಂದ ವಿಗ್ರಹ ಕೇಳಿದ್ದಾರೆಯೇ ಹೊರತು ಮಠದಿಂದ ಯಾವುದೇ ಕಾಮಗಾರಿ ನಡೆಸುತ್ತಿಲ್ಲ. ವೃತ್ತದಲ್ಲಿ ಪ್ರತಿಮೆ ನಿರ್ಮಿಸುವುದು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರಕ್ಕೆ ಸಂಬಂಧಪಟ್ಟ ವಿಷಯ. ಮಠಕ್ಕೂ ವೃತ್ತದಲ್ಲಿ ಪ್ರತಿಮೆ ನಿರ್ಮಾಣ ಕಾಮಗಾರಿಗೂ ಸಂಬಂಧವಿಲ್ಲ’ ಎಂದು ಹೆಸರು ಹೇಳಲು ಇಚ್ಚಿಸದ ಶಾರದಾ ಮಠದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT