ತರೀಕೆರೆ ಮಹಾತ್ಮ ಗಾಂಧಿ ವೃತ್ತದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ‘ದಿವ್ಯತ್ರಯ ಸೇವಾ ಸಂಸ್ಥೆ’ ಪ್ರಯಾಣಿಕರಿಗಾಗಿ ಮಾಡಿದೆ. ಮಡಕೆ ನೀರನ್ನು ಕುಡಿದು ದಣಿವಾರಿಸಿಕೊಳ್ಳುತ್ತಿರುವ ಮಹಿಳೆ.
ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿನ ಶಂಕರಮಠ ಅರಳಿಮರ ವೃತ್ತದಲ್ಲಿ ಆಟೊ ಚಾಲಕರು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು