ಮನೆಯ ಮುಂದೆ ತೂಗು ಹಾಕಿದ ನಕ್ಷತ್ರವು ಯೇಸು ಕ್ರಿಸ್ತನ ಜನನ ಸಂಭ್ರಮವನ್ನು ಸೂಚಿಸುತ್ತದೆ ಮತ್ತೊಬ್ಬರ ಬದುಕಿನಲ್ಲಿ ಬೆಳಕು ಹರಡಲು ಕ್ರಿಸ್ಮಸ್ ಶಕ್ತಿ ನೀಡಲಿಮಾ. ಲಾರೆನ್ಸ್ ಮುಕ್ಕುಯಿ ಧರ್ಮಾಧ್ಯಕ್ಷರು ಬೆಳ್ತಂಗಡಿ ಧರ್ಮಪ್ರಾಂತ್ಯ
ಡಿಸೆಂಬರ್ ಎರಡನೆಯ ವಾರದಿಂದ ಕುಸ್ವಾರ್ ತಯಾರಿಕೆ ಆರಂಭವಾಗುತ್ತದೆ. ಇದರಲ್ಲಿ ಕುಟುಂಬದ ಎಲ್ಲ ಸದಸ್ಯರು ಜತೆಗೂಡುತ್ತಾರೆ. ಕುಟುಂಬದ ಪ್ರೀತಿ ಮತ್ತು ಐಕ್ಯತೆಯ ಸಂಕೇತ ಇದು– ಸ್ಟೆಲ್ಲಾ ಡಿಸೋಜ ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.