ಭಾನುವಾರ, 12 ಅಕ್ಟೋಬರ್ 2025
×
ADVERTISEMENT
ADVERTISEMENT

₹ 21 ಕೋಟಿ ವೆಚ್ಚದ ಕುಡಿಯುವ ನೀರು ಯೋಜನೆಗೆ ಚಾಲನೆ

ಸಂಸದ ಗೋವಿಂದ ಕಾರಜೋಳ, ಶಾಸಕ ಎಂ.ಚಂದ್ರಪ್ಪ ಶಂಕುಸ್ಥಾಪನೆ
Published : 12 ಅಕ್ಟೋಬರ್ 2025, 6:27 IST
Last Updated : 12 ಅಕ್ಟೋಬರ್ 2025, 6:27 IST
ಫಾಲೋ ಮಾಡಿ
Comments
ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ನೀರು ಬರುವುದರಿಂದ ಸೂರ್ಯ ಚಂದ್ರ ಇರುವವರೆಗೂ ಜಲಾಶಯ ಭರ್ತಿಯಾಗಿರುತ್ತದೆ. ಜಲಾಶಯದ ಮಧ್ಯದಲ್ಲಿ ಪೈಲ್ ಫೌಂಡೇಷನ್ ಮೂಲಕ ವೇದಿಕೆ ನಿರ್ಮಿಸಿದ್ದು ಅಲ್ಲಿಂದ ಏತ ನೀರಾವರಿ ಮೂಲಕ ತಾಲ್ಲೂಕಿಗೆ ಕುಡಿಯುವ ನೀರು ತರಲಾಗುತ್ತಿದೆ.
ಎಂ.ಚಂದ್ರಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT