ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

‘ಭರವಸೆ’ಯ ಹಾದಿಯಲ್ಲಿ ನಿತ್ಯದ ಹೋರಾಟ: ಮೇಣದ ಬತ್ತಿಯಂತಾಗಿದೆ ಪೌರ ಕಾರ್ಮಿಕರ ಬದುಕು

ಮೇಣದ ಬತ್ತಿಯಂತಾಗಿದೆ ಪೌರ ಕಾರ್ಮಿಕರ ಬದುಕು – ನಾಳೆ ಏನೆಂದು ತಿಳಿಯದೇ ಸಾಗುತ್ತಿದೆ ಬಂಡಿ
Published : 2 ಜೂನ್ 2025, 7:13 IST
Last Updated : 2 ಜೂನ್ 2025, 7:13 IST
ಫಾಲೋ ಮಾಡಿ
Comments
ಆತಂಕದಲ್ಲಿ ಜೀವನ ಸಾಗಿಸುತ್ತಿರುವ ಅಂಗವಿಕಲ ಹೊರಗುತ್ತಿಗೆ ಪೌರ ಕಾರ್ಮಿಕ ಬಸವರಾಜ್ ಕುಟುಂಬ
ಆತಂಕದಲ್ಲಿ ಜೀವನ ಸಾಗಿಸುತ್ತಿರುವ ಅಂಗವಿಕಲ ಹೊರಗುತ್ತಿಗೆ ಪೌರ ಕಾರ್ಮಿಕ ಬಸವರಾಜ್ ಕುಟುಂಬ
ಚಿಕ್ಕ ಬೇಡಿಕೆಯ ಈಡೇರಿಕೆಗೂ ಪ್ರತಿಭಟನೆ ಅನಿವಾರ್ಯವಾಗಿದೆ. ಈ ಬಾರಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ನಾವೆಲ್ಲಾ ಒಂದೇ. ನಮ್ಮನ್ನು ಬೇರೆ ಮಾಡಲು ಆಗುವುದಿಲ್ಲ. ಕೊಟ್ಟ ಮಾತಿಗೆ ತಪ್ಪಿದರೆ ಮುಂದಿನ ಹೋರಾಟ ತೀವ್ರಗೊಳ್ಳಲಿದೆ.
ಎಸ್‌.ಪಿ.ಲವ ಅಧ್ಯಕ್ಷರು ಪೌರ ಕಾರ್ಮಿಕರ ಜಿಲ್ಲಾ ಸಂಘ
ಹೊರಗುತ್ತಿಗೆ ಪೌರ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಮೂಲ ಸೌಲಭ್ಯ ಸಕಾಲಕ್ಕೆ ವೇತನ ದೂರದ ಮಾತಾಗಿದೆ. ಇವರ ಸೇವೆಯನ್ನು ಕೂಡಲೇ ಕಾಯಂಗೊಳಿಸಬೇಕಿದೆ.
ಎಂ.ಆರ್‌.ಶಿವರಾಜ್‌ ಅಧ್ಯಕ್ಷರು ಹೊರಗುತ್ತಿಗೆ ಪೌರ ಕಾರ್ಮಿಕರ ಜಿಲ್ಲಾ ಸಂಘ
ಈ ಸಲ ಸಮಸ್ಯೆ ಬಗೆಹರಿಸುವ ಬಗ್ಗೆ ಸರ್ಕಾರ ಲಿಖಿತ ಭರವಸೆ ನೀಡಿದೆಯಂತೆ. ಹಿಂದೆಂದಿಗಿಂತಲೂ ಹೆಚ್ಚು ಭರವಸೆ ಇದೆ ಇನ್ನೂ ಕಾಯಲು ಆಗದ ಸ್ಥಿತಿಯಲ್ಲಿ ನಾವೆಲ್ಲರೂ ಇದ್ದೇವೆ.
ಸೈಯದ್‌ ಗೌಸ್‌ ಪೌರ ಕಾರ್ಮಿಕ ಮೊಳಕಾಲ್ಮುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT