ಆಹಾರದ ಕಿಟ್ ವಿತರಣೆ ಸಂಚಾಲಕ ಮೌಲಾನಾ ಮಹಮ್ಮದ್ ಮುಸೇಬ್, ಮೌಲಾನಾ ಸೋಹೈಬ್, ಜೆಡಿಎಸ್ ಮುಖಂಡ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಟಿ. ಕೋಡಿಭೀಮರಾಯ, ಕೆ.ಮಹಮ್ಮದ್ ಯೂಸೂಫ್, ಏಜಾಜ್ ಅಹಮ್ಮದ್, ಮಹಮ್ಮದ್ ರಫೀಕ್, ಅಬುಬಕ್ಕರ್ ಸಿದ್ದಿಕ್, ನಿಸ್ಸಾರ್ ಅಹಮ್ಮದ್, ಜಾಕೀರ್ ಹುಸೇನ್, ವಕೀಲ ಮಲ್ಲೇಶ್, ಕಂದಾಯ ನಿರೀಕ್ಷಕ ಆರ್.ಚೇತನ್ಕುಮಾರ್, ಉಮಾ ಇದ್ದರು.