ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಚಿತ್ರದುರ್ಗ | ಜಿಲ್ಲೆಯಲ್ಲಿ ಪತ್ತೆ ಆಗುತ್ತಿಲ್ಲ ‘ಭಾಗ್ಯಲಕ್ಷ್ಮಿ’ಯರು

ಬದಲಾದ ವಿಳಾಸ, ದೂರವಾಣಿ ಸಂಖ್ಯೆ ; ಮೆಚ್ಯುರಿಟಿ ಮೊತ್ತ ಪಡೆಯಲು ಅ.31 ಕೊನೆ ದಿನ
Published : 5 ಸೆಪ್ಟೆಂಬರ್ 2025, 6:16 IST
Last Updated : 5 ಸೆಪ್ಟೆಂಬರ್ 2025, 6:16 IST
ಫಾಲೋ ಮಾಡಿ
Comments
ಕೆ.ಎಚ್‌.ವಿಜಯ ಕುಮಾರ್‌
ಕೆ.ಎಚ್‌.ವಿಜಯ ಕುಮಾರ್‌
ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮೀ ಬಾಂಡ್‌ ಪಡೆದ 215 ಫಲಾನುಭವಿಗಳ ಪಾಲಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ‘ಮೆಚ್ಯುರಿಟಿ ಮೊತ್ತ’ಕ್ಕೆ ನೋಂದಣಿ ಮಾಡಿಸಲು ಅ.31 ಕೊನೆ ದಿನ. ಪತ್ತೆ ಮಾಡುವ ಕೆಲಸ ಮಾಡಲಾಗುತ್ತಿದೆ
ಕೆ.ಎಚ್‌.ವಿಜಯ ಕುಮಾರ್‌ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT