ಬುಧವಾರ, 3 ಡಿಸೆಂಬರ್ 2025
×
ADVERTISEMENT
ADVERTISEMENT

ಹಣಕ್ಕೆ ಬೇಡಿಕೆ ಇಟ್ಟರೆ ನನಗೆ ಕರೆ ಮಾಡಿ: ಅಧ್ಯಕ್ಷ ಎಂ.ರಾಮಪ್ಪ

Published : 3 ಡಿಸೆಂಬರ್ 2025, 5:42 IST
Last Updated : 3 ಡಿಸೆಂಬರ್ 2025, 5:42 IST
ಫಾಲೋ ಮಾಡಿ
Comments
ನಿಗಮದಲ್ಲಿ ಸದ್ಯ ₹ 200 ಕೋಟಿ ಹಣವಿದೆ. ಅನುದಾನ ಕೊರತೆ ಇದೆ ಎನ್ನುವುದು ಊಹಾಪೋಹದ ಮಾತು. ಸರ್ಕಾರ ಕಾಲಕಾಲಕ್ಕೆ ಆಯವ್ಯಯದಲ್ಲಿ ಅನುದಾನ ಮಂಜೂರು ಮಾಡುತ್ತಿದೆ.
ಎಂ.ರಾಮಪ್ಪ ಅಧ್ಯಕ್ಷರು ಭೋವಿ ಅಭಿವೃದ್ಧಿ ನಿಗಮ
ಬ್ಯಾಂಕ್‌ಗಳು ಸಿಬಿಲ್‌ ಸ್ಕೋರ್ ಕಾರಣದಿಂದ ಫಲಾನುಭವಿಗಳ ಆಯ್ಕೆಯನ್ನು ತಿರಸ್ಕರಿಸಿದರೆ ಕೂಡಲೇ ಬೇರೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಗುರಿ ಸಾಧಿಸದ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಲಾಗುತ್ತದೆ.
ಚಂದ್ರಾನಾಯ್ಕ್‌ ವ್ಯವಸ್ಥಾಪಕ ನಿರ್ದೇಶಕ ಭೋವಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT