ಬುಧವಾರ, 21 ಜನವರಿ 2026
×
ADVERTISEMENT
ADVERTISEMENT

ಚಿತ್ರದುರ್ಗ | ಕಲ್ಲಿನಕೋಟೆ ಗಡಿ ಸಂರಕ್ಷಣೆಗಾಗಿ ಜಂಟಿ ಸಮೀಕ್ಷೆ

Published : 21 ಜನವರಿ 2026, 5:21 IST
Last Updated : 21 ಜನವರಿ 2026, 5:21 IST
ಫಾಲೋ ಮಾಡಿ
Comments
ಎಎಸ್‌ಐ ಬಳಿಯಿರುವ ದಾಖಲೆಗಳ ಅನುಸಾರ ಪ್ರಾಥಮಿಕ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷಾ ವರದಿಯನ್ನು ತಾಲ್ಲೂಕು ಆಡಳಿತಕ್ಕೆ ನೀಡಲಾಗಿದ್ದು ಅವರು ಮುಂದಿನ ಕ್ರಮ ವಹಿಸಲಿದ್ದಾರೆ
ವೀರ ರಾಘವನ್‌ ಸಹಾಯಕ ಅಧೀಕ್ಷಕ ಎಎಸ್‌ಐ ಬೆಂಗಳೂರು
ಕಲ್ಲಿನಕೋಟೆಯ ಗಡಿ ಗುರುತು ಮಾಡಲು ಮೊದಲು ನಕ್ಷೆ ಸಿದ್ಧಗೊಳ್ಳಬೇಕಿದೆ. ನಂತರ ಎಲ್ಲಾ ದಾಖಲೆಗಳಲ್ಲೂ ಗಡಿ ಗುರುತು ಮಾಡಲಾಗುತ್ತದೆ. ಪ್ರಾಥಮಿಕ ವರದಿ ಪರಿಶೀಲಿಸಲಾಗುವುದು
ಟಿ.ವೆಂಕಟೇಶ್‌ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT