ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಮೊಳಕಾಲ್ಮುರು: ಕೊಚ್ಚೆ, ದುರ್ವಾಸನೆ ನಡುವೆಯೇ ವಹಿವಾಟು

ಶೆಡ್‌ಗಳು ಇಲ್ಲದೇ ಸಮಸ್ಯೆ l ಸಂತೆ ಮೈದಾನದಲ್ಲಿ ಸೌಲಭ್ಯ ಕಲ್ಪಿಸಲು ಆಗ್ರಹ
Published : 13 ಜೂನ್ 2024, 6:50 IST
Last Updated : 13 ಜೂನ್ 2024, 6:50 IST
ಫಾಲೋ ಮಾಡಿ
Comments
ಕೆಸರಿನ ನಡುವೆಯೇ ವ್ಯಾಪಾರ ಚಟುವಟಿಕೆ ನಡೆಯುತ್ತಿರುವ ಮೊಳಕಾಲ್ಮುರಿನ ವಾರದ ಸಂತೆಮೈದಾನದ ದೃಶ್ಯ
ಕೆಸರಿನ ನಡುವೆಯೇ ವ್ಯಾಪಾರ ಚಟುವಟಿಕೆ ನಡೆಯುತ್ತಿರುವ ಮೊಳಕಾಲ್ಮುರಿನ ವಾರದ ಸಂತೆಮೈದಾನದ ದೃಶ್ಯ
₹ 1 ಕೋಟಿ ಅನುದಾನ ಮಂಜೂರು
‘ನಗರೋತ್ಥಾನ ಯೋಜನೆ ಅಡಿ ಮೈದಾನದಲ್ಲಿ ಸೌಲಭ್ಯ ಕಲ್ಪಿಸಲು ₹ 1 ಕೋಟಿ ಅನುದಾನ ಮಂಜೂರಾಗಿದೆ. ನೀತಿಸಂಹಿತೆ ಇದ್ದ ಕಾರಣ ವಿಳಂಬವಾಗಿದ್ದು ಸಮಿತಿ ಸಭೆ ನಂತರ ಅನುದಾನ ಮಂಜೂರಾಗಲಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಎಸ್‌.ಖಾದರ್‌ ಹೇಳಿದರು.  ‘ಅನುದಾನ ಶೀಘ್ರ ಮಂಜೂರು ಮಾಡಿಸಿ ಕಾಮಗಾರಿ ಆರಂಭಿಸಬೇಕು. ಬುಧವಾರ ಆವರಣದಲ್ಲಿ ಕೂರಲು ಆಗದೇ ವ್ಯಾಪಾರಿಗಳು ರಸ್ತೆಬದಿಯಲ್ಲಿ ವಹಿವಾಟು ಮಾಡಿದರು. ಇದು ಮಳೆಗಾಲ ಆರಂಭವಾಗಿದ್ದು ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದು ರೈತಸಂಘದ ಅಧ್ಯಕ್ ಮರ್ಲಹಳ್ಳಿ ರವಿಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT