ಒಂದೇ ಬೆಳೆ ಬೆಳೆಯುವ ಬದಲು ಸಮಗ್ರ ಕೃಷಿ ಅವಲಂಬಿಸಿ ಆದಷ್ಟು ಸಾವಯವ ಗೊಬ್ಬರ ಉಪಯೋಗಿಸಬೇಕು. ಖುಷಿಯಿಂದ ಕೃಷಿ ಮಾಡಿ. ಬೇಗ ಯಶಸ್ಸು ಪಡೆಯಬಹುದು.
ಮಹೇಶ್ ಎಂ ಮಲ್ಲಿಹಳ್ಳಿ ರೈತ
ರೈತರು ಆಸಕ್ತಿಯಿಂದ ಕೃಷಿ ಮಾಡಬೇಕು. ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಹೈನುಗಾರಿಕೆ ತೋಟಗಾರಿಕೆ ಬೆಳೆಗಳು ಸೇರಿ ಹಲವು ಪದ್ದತಿಗಳನ್ನು ಅಳವಡಿಸಿಕೊಂಡರೆ ನೆಮ್ಮದಿಯಿಂದ ಕೃಷಿ ಮಾಡಬಹುದು.