ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಹೊಸದುರ್ಗ: ಸಮಗ್ರ ಕೃಷಿ ಮಾಡಿ ಹಿಗ್ಗಿದ ರೈತ

ಕೃಷಿ ಜತೆಗೆ ರೇಷ್ಮೆ, ಹಸು, ಕುರಿ ನಾಟಿಕೋಳಿ ಸಾಕಣೆ
ಎಚ್.ಡಿ.ಸಂತೋಷ್
Published : 29 ಜನವರಿ 2025, 5:37 IST
Last Updated : 29 ಜನವರಿ 2025, 5:37 IST
ಫಾಲೋ ಮಾಡಿ
Comments
ಎಂ. ಮಹೇಶ್ ಅವರ ರೇಷ್ಮೆ ಕೃಷಿ
ಎಂ. ಮಹೇಶ್ ಅವರ ರೇಷ್ಮೆ ಕೃಷಿ
ಮಲ್ಲಿಹಳ್ಳಿ ರೈತ ಎಂ. ಮಹೇಶ್
ಮಲ್ಲಿಹಳ್ಳಿ ರೈತ ಎಂ. ಮಹೇಶ್
ಒಂದೇ ಬೆಳೆ ಬೆಳೆಯುವ ಬದಲು ಸಮಗ್ರ ಕೃಷಿ ಅವಲಂಬಿಸಿ ಆದಷ್ಟು ಸಾವಯವ ಗೊಬ್ಬರ ಉಪಯೋಗಿಸಬೇಕು. ಖುಷಿಯಿಂದ ಕೃಷಿ ಮಾಡಿ. ಬೇಗ ಯಶಸ್ಸು ಪಡೆಯಬಹುದು.
ಮಹೇಶ್ ಎಂ ಮಲ್ಲಿಹಳ್ಳಿ ರೈತ
ರೈತರು ಆಸಕ್ತಿಯಿಂದ ಕೃಷಿ ಮಾಡಬೇಕು. ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಹೈನುಗಾರಿಕೆ ತೋಟಗಾರಿಕೆ ಬೆಳೆಗಳು ಸೇರಿ ಹಲವು ಪದ್ದತಿಗಳನ್ನು ಅಳವಡಿಸಿಕೊಂಡರೆ ನೆಮ್ಮದಿಯಿಂದ ಕೃಷಿ ಮಾಡಬಹುದು.
ಸಿ.ಎಸ್. ಈಶ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT